Best Practices

ಮಂತ್ರದ ಮಹತ್ವ | Significance of chanting mantra

ಮಂತ್ರ ಅಂದ್ರೆ ಏನು? ಮಂತ್ರ ನಿಜವಾಗಲು ಕೆಲಸ ಮಾಡುತ್ತಾ? ಮಂತ್ರದ ಮಹತ್ವವೇನು? ಮಂತ್ರ ಅಂದ್ರೆ ಏನು ? ಇದು ಕೆಲ್ಸ ಮಾಡುತ್ತಾ, ಇದ್ರಲ್ಲಿ ಎಷ್ಟು ವಿಧ, ಇಡೀ ಮಹತ್ವ ಏನು? ಅಂತ ತಿಲ್ಕೊಳೋಣ ಬನ್ನಿ. ಈ ಬ್ರಹ್ಮಾಂಡವು ದೇವತೆಗಳ ಅಥವಾ ದೈವದ ನಿಯಂತ್ರಣದಲ್ಲಿ ಇರುವುದು ಭಗವಂತ ಇಡಿ ಪ್ರಪಂಚವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಒಂದೊಂದು ಕಾರ್ಯವನ್ನು ಗ್ರಹ , ದೇವ ಅಥವಾ ಆಯಾ ಶಕ್ತಿಗಳಿಗೆ ನೇಮಿಸಿರುವನು ಆಯಾ ಕಾರ್ಯಗಳಿಗೆ ನೇಮಕವಾಗಿರುವ ಆಯಾ ದೇವತೆಗಳು ಸಕಾಲದಲ್ಲಿ ಆ ವ್ಯವಸ್ಥೆಯನ್ನು ನಿಯಂತ್ರಿಸುವರು […]

ಮಂತ್ರದ ಮಹತ್ವ | Significance of chanting mantra Read More »

ಗೋವಿನ ಮಹತ್ವ | The significance of the gomatha (govu) in kannada

ಗೋವಿನ ಮಹತ್ವ | The significance of the gomatha (govu) in kannada “ಗೋಗ್ರಾಸ” ಅಂದರೆ ಏನು ? ಇದರ ಮಹತ್ವ ಏನು? ನಾವು ಆಚರಿಸುವ ಯಾವುದೇ ಯಜ್ಞ ;ಯಾಗ ಪೂಜೆ, ಪಿತೃಕರ್ಮಗಳು ಗೋಗ್ರಾಸವನ್ನಿಡದೇ ಪೂರ್ಣವಾಗಲಾರವು.ಯಜ್ಞ, ಶ್ರಾದ್ಧಾದಿಗಳಲ್ಲಿ ವಿಪ್ರಭೋಜನದಂತೆಯೇ ಗೋಗ್ರಾಸ ದಾನವೂ ಅನಿವಾರ್ಯ ಕರ್ತವ್ಯವಾಗಿದೆ.ಗೋಗ್ರಾಸ ದಾನದ ಶಾಸ್ತ್ರವಿಧಿ ಬಹಳ ಸಣ್ಣದು. ಬಾಳೆ ಎಲೆ ಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಡಬೇಕು. ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ

ಗೋವಿನ ಮಹತ್ವ | The significance of the gomatha (govu) in kannada Read More »

ಹೆಣ್ಣು | Women

Women is a Supreme power | ಹೆಣ್ಣು ಒಂದು ಸರ್ವೋಚ್ಚ ಶಕ್ತಿ ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:|ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ: ಕ್ರಿಯಾ: || ಮನುಸ್ಮೃತಿಯಿಂದ ಆಯ್ದ ಉಲ್ಲೇಖಗಳು ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಶು ತತ್ಕುಲಮ್|ನ ಶೋಚಂತಿ ತು ಯತ್ರೈತಾ ವೃಧ್ಧತೇ ತದ್ಧಿ ಸರ್ವದಾ|| ಮನುಸ್ಮೃತಿಯಿಂದ ಆಯ್ದ ಉಲ್ಲೇಖಗಳು ಮನೆಯೊಂದರಲ್ಲಿ ಮಗಳು, ಸೊಸೆ, ಅಕ್ಕತಂಗಿಯರು ಮತ್ತಿತರ

ಹೆಣ್ಣು | Women Read More »

Subhashitha Manjari | ಸುಭಾಷಿತ ಮಂಜರೀ

ಯೇ ಯಾಂತ್ಯಭ್ಯುದಯೇ ಪ್ರೀತಿಂ ನೋಜ್ಝಂತಿ ವ್ಯಸನೇಷು ಚ | ತೇ ಬಾಂಧವಾಸ್ತೇ ಸುಹೃದೋ ಲೋಕಃ ಸ್ವಾರ್ಥಪರೋಪರಃ || ಸುಭಾಷಿತ ಮಂಜರೀ — ಲೋಚನ ನಮ್ಮ ಅಭ್ಯುದಯಕಾಲದಲ್ಲಿ ಯಾರು ಸಂತೋಷಪಡುವರೋ , ವಿಪತ್ಕಾಲದಲ್ಲಿ ನಮ್ಮನ್ನು ತ್ಯಜಿಸುವದಿಲ್ಲವೋ ಅವರೇ ಬಂಧುಗಳು. ಅವರೇ ಸ್ನೇಹಿತರು. ಉಳಿದವರು ಸ್ವಾರ್ಥಿಗಳು. ಧರ್ಮೋ ಯಶೋ ನಯೋ ದಾಕ್ಚಂ ಮನೋಹಾರಿ ಸುಭಾಷಿತಂ | ಇತ್ಮಾದಿಗುಣರತ್ನಾನಾಂ ಸಂಗ್ರಹೀ ನಾವಸೀದತಿ ॥ ೧ ಸುಭಾಷಿತರತ್ನ ಭಾಂಡಾಗಾರ ಧರ್ಮ, ಯಶಸ್ಸು, ನೀತಿ, ದಾಕ್ಷಿಣ್ಯ ಹಾಗೆಯೇ ಮನೋಹರವಾದ ಸುಭಾಷಿತ- ಇವೇ ಮೊದಲಾದ ಗುಣರತ್ನಗಳನ್ನು

Subhashitha Manjari | ಸುಭಾಷಿತ ಮಂಜರೀ Read More »

ಮನೆ ಬಾಗಿಲಿಗೆ ತೋರಣ ಏಕೆ ಕಟ್ಟುತ್ತಾರೆ?

ಹಿಂದುಗಳ ಪಾಲಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಇಡಿದು ಪ್ರತಿದಿನ ಒಂದು ರೀತಿ ಹಬ್ಬವೇ.ವರ್ಷದಲ್ಲಿ ಅದು ಎಷ್ಟೋ ಸಾಲು ಸಾಲು ಹಬ್ಬಗಳನ್ನು ಆಚರಿಸುತ್ತಿವಿ.ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷತೆಯಿದೆ.ಹಬ್ಬದ ಹಿಂದೆ ತನ್ನದೇ ಅದ ಪುರಾಣ ಕಥೆಗಳು ಇವೇ. ಹಬ್ಬ ಬಂದರೆ ಸಾಕು ಮನೆ ಮನೆಯಲ್ಲಿ ಸಂಭ್ರಮ. ಯಾವುದೇ ಹಬ್ಬ ಅಥವಾ ಶುಭಕಾರ್ಯ ಇರಲಿ ತೋರಣ ಮಾತ್ರ ಸಾಮಾನ್ಯವಾಗಿದೆ. ಮನೆಗೆ ತೋರಣ ಕಟ್ಟಿದ ನಂತರ ಮಾಡುವ ಕಾರ್ಯಕ್ಕೆ ಕಳೆ ಬರುವುದು.ಹಾಗಾದರೆ ಶುಭ ಕಾರ್ಯದ ದಿನ ತೋರಣ ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ.

ಮನೆ ಬಾಗಿಲಿಗೆ ತೋರಣ ಏಕೆ ಕಟ್ಟುತ್ತಾರೆ? Read More »

Yagnopavita | Upanayana | Janivara | Sacred thread | ಯ್ಗನೋಪವೇತ | ಉಪನಯನ | ಜನಿವಾರ

ಹಿಂದೂ ಧರ್ಮದಲ್ಲಿನ ಪವಿತ್ರ ಆಚರಣೆಗಳಲ್ಲಿ ಜನಿವಾರ ಧಾರಣೆ ಕೂಡ ಒಂದು. ಜನಿವಾರಕ್ಕೆ ಕೇವಲ ಧಾರ್ಮಿಕ ಮಹತ್ವ ಮಾತ್ರವಲ್ಲ, ವೈಜ್ಞಾನಿಕ ಮಹತ್ವ ಕೂಡ ಇದೆ. ಜನಿವಾರವನ್ನು ಧರಿಸಲು ಅದರದ್ದೇ ಆದ ವಿಧಿ – ವಿಧಾನಗಳಿವೆ. ಹಾಗಾದರೆ ಜನಿವಾರವನ್ನು ಹೇಗೆ ಧರಿಸಬೇಕು..? ಇದರ ಮಹತ್ವವೇನು..? ಧರಿಸುವುದರಿಂದಾಗುವ ಪ್ರಯೋಜನವೇನು ನೋಡಿ. ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನದಿಂದ ಹಿಡಿದು ಮರಣದವರೆಗೆ 16 ವಿಧಿಗಳನ್ನು ಅಳವಡಿಸಲಾಗಿದೆ. ಈ ವಿಧಿಗಳು ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಈ 16 ವಿಧಿಗಳಲ್ಲಿ ಒಂದು ಜನಿವಾರ

Yagnopavita | Upanayana | Janivara | Sacred thread | ಯ್ಗನೋಪವೇತ | ಉಪನಯನ | ಜನಿವಾರ Read More »

ನರಸಿಂಹ ಸ್ವಾಮಿ ಕುತೂಹಲಕಾರಿ ಮಾಹಿತಿ | Narasimha Swami interesting information in kannada

💮ದುಷ್ಟ ಶಕ್ತಿಗಳಿಂದ ಕಾಪಾಡುವ ಶಕ್ತಿಶಾಲಿ ನರಸಿಂಹ ಮಂತ್ರಗಳು💮 🍁ಮಹಾವಿಷ್ಣುವಿನ ನಾಲ್ಕನೆಯ ಅವತಾರವೇ ನರಸಿಂಹ ಸ್ವರೂಪ. ಅಸುರ ರಾಜ ಹಿರಣ್ಯಕಶಿಪುವನ್ನು ವಧಿಸುವುದಕ್ಕಾಗಿ ಮಹಾವಿಷ್ಣುವು ನರಸಿಂಹನ ಅವತಾರವನ್ನು ತಾಳಿದ್ದಾರೆ. ವಿ‍ಷ್ಣು ಭಕ್ತ ಪ್ರಹ್ಲಾದನ ತಂದೆಯೇ ಅಸುರ ರಾಜ ಹಿರಣ್ಯ ಕಶಿಪು. ತನ್ನ ತಮ್ಮನನ್ನು ವಧಿಸಿದ್ದು ವಿಷ್ಣು ಎಂಬ ಕಾರಣಕ್ಕಾಗಿ ಹಿರಣ್ಯಕಶಿಪುವಿಗೆ ವಿಷ್ಣು ಎಂದರೆ ಕೆಂಡಮಂಡಲಾ ಕೋಪ. ವಿಷ್ಣುವಿನ ಹೆಸರು ಕೇಳಿದರೆ ಸಾಕು ಅಂತಹವರನ್ನು ಕೂಡಲೇ ವಧಿಸುತ್ತಿದ್ದ. ತನ್ನ ಪುತ್ರ ವಿಷ್ಣು ಭಕ್ತ ಎಂದೊಡನೆ ಹಿರಣ್ಯಕಶಿಪು ಕೋಪದಿಂದ ಕುದಿದು ಮಗನನ್ನು ಕೊಲ್ಲಲು

ನರಸಿಂಹ ಸ್ವಾಮಿ ಕುತೂಹಲಕಾರಿ ಮಾಹಿತಿ | Narasimha Swami interesting information in kannada Read More »

Shivanpakshakra Mantra-Significance | ಶಿವಪಂಚಾಕ್ಷರೀ ಮಂತ್ರ ಮತ್ತು ಅದರ ಮಹತ್ವ

ಶಿವನಿಗೆ ಪ್ರಿಯವಾದ ಮಂತ್ರವೆಂದರೆ ಅದು ಶಿವಪಂಚಾಕ್ಷರೀ ಮಂತ್ರ. ಸರ್ವಮಾನವರು ಎಲ್ಲ ಕಾಲದಲ್ಲಿಯು ಸುಲಭವಾಗಿ ಜಪಿಸಬಹುದಾದ ಸರಳ ಮಂತ್ರ ಈ ಶಿವಪಂಚಾಕ್ಷರೀ ಮಂತ್ರ. ಕಾಶೀನಗರದಲ್ಲಿ ನೆಲೆಗೊಂಡಿರುವ ಶ್ರೀಕಾಶಿ ವಿಶ್ವನಾಥನು ಪುರುಷೋತ್ತಮ ಶ್ರೀರಾಮಚಂದ್ರನ ತ್ರಯೋದಶಾಕ್ಷರೀ ಮಂತ್ರವನ್ನೂ ಮತ್ತು ಪವಿತ್ರ ರಾಮೇಶ್ವರದಲ್ಲಿ ಸ್ಥಿತವಾಗಿರುವ ಶ್ರೀರಾಮಚಂದ್ರನು ಶಿವಪಂಚಾಕ್ಷರೀ ಮಂತ್ರವನ್ನು ತಮ್ಮ ಭಕ್ತರಿಗೆ ಉಪದೇಶಿಸುವರು ಎಂಬುದು ಆಸ್ತಿಕರ ನಂಬಿಕೆ. ಶ್ರೀರಾಮ ಜಯರಾಮ ಜಯ ಜಯ ರಾಮ — ಎಂಬುದು ಶ್ರೀರಾಮನ ತ್ರಯೋದಶಾಕ್ಷರೀ ಮಂತ್ರವಾದರೆ, ನಮಃ ಶಿವಾಯ — ಎಂಬುದು ಶಿವಪಂಚಾಕ್ಷರೀ ಮಂತ್ರವಾಗಿದೆ. ಇದಕ್ಕೆ ಪ್ರಣವ

Shivanpakshakra Mantra-Significance | ಶಿವಪಂಚಾಕ್ಷರೀ ಮಂತ್ರ ಮತ್ತು ಅದರ ಮಹತ್ವ Read More »

Kuja Dosha | Mangala dosha | ಕುಜ ದೋಷ | ಮಂಗಳ ದೋಷ

The need to provide information about Kujadosa is evident today. There is a tendency here and there to scare people by looking for a superficial Kujadosha without properly criticizing it. What is kuja dosha? Kuja dosha should be viewed from lagna in birth chart. If Kuja Graha is in second, fourth, seventh, eighth or twelfth

Kuja Dosha | Mangala dosha | ಕುಜ ದೋಷ | ಮಂಗಳ ದೋಷ Read More »

Acharaneya samanya neeti | general policies | ಆಚರಣೆಯ ೨೫ ಸಾಮಾನ್ಯ ನೀತಿ – ಭಾಗ-೧

ಸಂತುಷ್ಯತ್ಯುತ್ತಮಃ ಸ್ತುತ್ಯಾ ಧನೇನ ಮಹತಾಧಮಃ | ಪ್ರಸೀದಂತಿ ಜಪೈರ್ದೇವಾ ಬಲಿಭಿರ್ಭೂತವಿಗ್ರಹಾಃ || Santuṣyatyuttamaḥ stutyā dhanēna mahatādhamaḥ | prasīdanti japairdēvā balibhirbhūtavigrahāḥ || ದೃಷ್ಟಾಂತಕಲಿಕಾ | Dr̥ṣṭāntakalikā ಉತ್ತಮನಾದವನು ಸ್ತುತಿಯಿಂದಲೇ ಸಂತುಷ್ಟನಾಗುತ್ತಾನೆ. ಅಧಮನು ಬಹಳ ಹಣವನ್ನು ಕೊಟ್ಟರೆ ಮಾತ್ರ ತೃಪ್ತನಾಗುತ್ತಾನೆ. ಜಪಗಳಿಂದ ದೇವತೆಗಳು ಪ್ರಸನ್ನರಾದರೆ, ಬಲಿಹಾಕಿದರೆ ಮಾತ್ರ ಭೂತಗಳು ಪ್ರಸನ್ನವಾಗುತ್ತವೆ. ಸಂಗ್ರಹ The good man is pleased with his praise. A Lustful man is satisfied only if he gets

Acharaneya samanya neeti | general policies | ಆಚರಣೆಯ ೨೫ ಸಾಮಾನ್ಯ ನೀತಿ – ಭಾಗ-೧ Read More »