ರಾಜನ ಮುಂದೆ ಗುರುವಿನ ಹಿಂದೆ ಯಾವತ್ತೂ ಮಾತನಾಡತಕ್ಕದ್ದಲ್ಲ ,
#ಚಾಣಕ್ಯ ನೀತಿ
ಅಂದರೆ:
ರಾಜ ಮತ್ತು ಗುರುಗಳ ನಿಂದನೆ ಸಲ್ಲದು ರಾಜನಿಂದನೆಯೂ ದೇವದೋಷವನ್ನು ತಂದೊಡ್ಡಿದ್ದರೆ ಗುರುನಿಂದೆಯೂ ಕೈಲಾಸದಂತಹ ಪುಣ್ಯವನ್ನು ಕ್ಷಣದಲ್ಲಿ ಕ್ಷಯಮಾಡಬಲ್ಲದು ಹಾಗಾಗಿ ಈ ಎರಡು ಕಾರ್ಯದಿಂದ ಜಾಣನಾದವನು ದೂರವಿರಬೇಕು.
#ಚಾಣಕ್ಯ ನೀತಿ
